-->

National news updates

National news updates

Tirupati Temple: ಟಿಟಿಡಿ ಆಸ್ತಿ ಸಂರಕ್ಷಣೆಗೆ ಸಮಿತಿ ರಚನೆ: ಆಡಳಿತ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ

ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಆಡಳಿತ ಮಂಡಳಿಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ ಟಿಟಿಡಿ ಆಸ್ತಿ ಸಂರಕ್ಷಣೆಗೆ ಸಮಿತಿ ರಚನೆ ಕೂಡ ಒಂದು.

ಟಿಟಿಡಿ ಉದ್ಯೋಗಿಗಳಿಗೆ ಸಿಹಿಸುದ್ದಿ; ವೇತನ ಹೆಚ್ಚಳ, ವೈದ್ಯಕೀಯ ಸೌಲಭ್ಯ ಸೇರಿ ಹಲವು ಅನುಕೂಲ; 5,259 ಕೋಟಿ ಬಜೆಟ್ ಮೀಸಲು

TTD Salary Hike: ತಿರುಪತಿ ದೇವಸ್ಥಾನ ಹಾಗೂ ಟಿಟಿಡಿ ಆಡಳಿತಕ್ಕೆ ಒಳಪಟ್ಟ ವಿವಿಧ ಸಂಸ್ಥೆ ಹಾಗೂ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದೆ ಆಡಳಿತ ಮಂಡಳಿ. ವೇತನ ಹೆಚ್ಚಳ ಸೇರಿದಂತೆ ಹಲವು ಅನುಕೂಲಗಳನ್ನು ಒದಗಿಸುವ ಸಲುವಾಗಿ 2025–26ರ ಬಜೆಟ್‌ನಲ್ಲಿ 5,259 ಕೋಟಿ ಮೀಸಲಿಡಲು ಅನುಮೋದನೆ ನೀಡಿದೆ.

Mumbai Weather 25 March 2025: ಮುಂಬೈ ನಗರದ ಇಂದಿನ ಹವಾಮಾನ ಹೇಗಿದೆ? ಇಲ್ಲಿದೆ ಈ ದಿನದ ಮಾಹಿತಿ

Mumbai Weather 25 ಮಾರ್ಚ್ 2025: ಮುಂಬೈ ನಗರದಲ್ಲಿ ಇಂದು ದಿನವಿಡೀ ಶುಭ್ರ ವಾತಾವರಣ ಸಾಧ್ಯವಾಗಬಹುದು. ಗರಿಷ್ಠ ತಾಪಮಾನ 28.73 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26.99 ಡಿಗ್ರಿ ಸೆಲ್ಸಿಯಸ್ ನಿರೀಕ್ಷಿಸಲಾಗಿದೆ. ತೇವಾಂಶ 61% ದಾಖಲಾಗಿದೆ. <br>ಗಮನಿಸಿ: ಇದನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ರೂಪಿಸಲಾಗಿದೆ.

Delhi Weather 25 March 2025: ದೆಹಲಿ ನಗರದ ಇಂದಿನ ಹವಾಮಾನ ಹೇಗಿದೆ? ಇಲ್ಲಿದೆ ಈ ದಿನದ ಮಾಹಿತಿ

Delhi Weather 25 ಮಾರ್ಚ್ 2025: ದೆಹಲಿ ನಗರದಲ್ಲಿ ಇಂದು ದಿನವಿಡೀ ಶುಭ್ರ ವಾತಾವರಣ ಸಾಧ್ಯವಾಗಬಹುದು. ಗರಿಷ್ಠ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19.05 ಡಿಗ್ರಿ ಸೆಲ್ಸಿಯಸ್ ನಿರೀಕ್ಷಿಸಲಾಗಿದೆ. ತೇವಾಂಶ 7% ದಾಖಲಾಗಿದೆ. <br>ಗಮನಿಸಿ: ಇದನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ರೂಪಿಸಲಾಗಿದೆ.

Hyderabad Weather 25 March 2025: ಹೈದರಾಬಾದ್ ನಗರದ ಇಂದಿನ ಹವಾಮಾನ ಹೇಗಿದೆ? ಇಲ್ಲಿದೆ ಈ ದಿನದ ಮಾಹಿತಿ

Hyderabad Weather 25 ಮಾರ್ಚ್ 2025: ಹೈದರಾಬಾದ್ ನಗರದಲ್ಲಿ ಇಂದು ದಿನವಿಡೀ ಶುಭ್ರ ವಾತಾವರಣ ಸಾಧ್ಯವಾಗಬಹುದು. ಗರಿಷ್ಠ ತಾಪಮಾನ 36.24 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.73 ಡಿಗ್ರಿ ಸೆಲ್ಸಿಯಸ್ ನಿರೀಕ್ಷಿಸಲಾಗಿದೆ. ತೇವಾಂಶ 28% ದಾಖಲಾಗಿದೆ. <br>ಗಮನಿಸಿ: ಇದನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ರೂಪಿಸಲಾಗಿದೆ.

Chennai Weather 25 March 2025: ಚೆನ್ನೈ ನಗರದ ಇಂದಿನ ಹವಾಮಾನ ಹೇಗಿದೆ? ಇಲ್ಲಿದೆ ಈ ದಿನದ ಮಾಹಿತಿ

Chennai Weather 25 ಮಾರ್ಚ್ 2025: ಚೆನ್ನೈ ನಗರದಲ್ಲಿ ಇಂದು ದಿನವಿಡೀ ಮೋಡ ಕವಿದ ವಾತಾವರಣ ಸಾಧ್ಯವಾಗಬಹುದು. ಗರಿಷ್ಠ ತಾಪಮಾನ 30.06 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26.41 ಡಿಗ್ರಿ ಸೆಲ್ಸಿಯಸ್ ನಿರೀಕ್ಷಿಸಲಾಗಿದೆ. ತೇವಾಂಶ 60% ದಾಖಲಾಗಿದೆ. <br>ಗಮನಿಸಿ: ಇದನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ರೂಪಿಸಲಾಗಿದೆ.

Bengaluru Weather 25 March 2025: ಬೆಂಗಳೂರು ನಗರದ ಇಂದಿನ ಹವಾಮಾನ ಹೇಗಿದೆ? ಇಲ್ಲಿದೆ ಈ ದಿನದ ಮಾಹಿತಿ

Bengaluru Weather 25 ಮಾರ್ಚ್ 2025: ಬೆಂಗಳೂರು ನಗರದಲ್ಲಿ ಇಂದು ದಿನವಿಡೀ ಮೋಡ ಕವಿದ ವಾತಾವರಣ ಸಾಧ್ಯವಾಗಬಹುದು. ಗರಿಷ್ಠ ತಾಪಮಾನ 32.07 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21.07 ಡಿಗ್ರಿ ಸೆಲ್ಸಿಯಸ್ ನಿರೀಕ್ಷಿಸಲಾಗಿದೆ. ತೇವಾಂಶ 34% ದಾಖಲಾಗಿದೆ. <br>ಗಮನಿಸಿ: ಇದನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ರೂಪಿಸಲಾಗಿದೆ.

ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆಯನ್ನು ದೇಶದ್ರೋಹಿ ಎಂದ ಕಾಮಿಡಿಯನ್ ಕುನಾಲ್ ಕಮ್ರಾಗೆ ಸಂಕಷ್ಟ

ಮಹಾರಾಷ್ಟ್ರದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾಗೆ ಭಾರಿ ಸಂಕಷ್ಟ ಎದುರಾಗಿದೆ. ಡಿಸಿಎಂ ಹಾಗೂ ಶಿವಸೇನಾ ನಾಯಕ ಏಕನಾಥ ಶಿಂಧೆಯನ್ನು ದೇಶದ್ರೋಹಿ ಎಂದು ತನ್ನ ಶೋನಲ್ಲಿ ಹೇಳಿದ್ದ ಕಮ್ರಾ ವಿರುದ್ಧ ಶಿವಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಸ್ಟುಡಿಯೋ ಧ್ವಂಸಗೊಳಿಸಿದ್ದಾರೆ. ಕಮ್ರಾ ವಿರುದ್ಧ ಎಫ್ಐಆರ್‌ಗಳೂ ದಾಖಲಾಗಿವೆ.

ಯುಗಾದಿಗೂ ಮುನ್ನ ಸಂಸದರಿಗೆ ಗುಡ್ ನ್ಯೂಸ್; ಶೇ 24ರಷ್ಟು ವೇತನ ಹೆಚ್ಚಳ, ಪಿಂಚಣಿ ಪರಿಷ್ಕರಣೆ

ಸಂಸದೀಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ ಸಂಸದರ ವೇತನ, ದೈನಂದಿನ ಭತ್ಯೆಗಳನ್ನು ಹೆಚ್ಚಿಸಲಾಗಿದೆ. : ಸಂಸದರ ಮಾಸಿಕ ವೇತನವನ್ನು 1 ಲಕ್ಷ ರೂ.ಗಳಿಂದ 1,24,000 ರೂ.ಗೆ ಹೆಚ್ಚಿಸಲಾಗಿದೆ.

ಏಕನಾಥ್ ಶಿಂಧೆಗೆ ದೇಶದ್ರೋಹಿ ಎಂದ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್ ಕುನಾಲ್ ಕಮ್ರಾ; ಬೆಂಬಲಿಗರ ಆಕ್ರೋಶ, ಸ್ಟುಡಿಯೊ ಧ್ವಂಸ

kunal kamra Vs Eknath Shinde: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರಿಗೆ ದೇಶದ್ರೋಹಿ ಎಂದು ಕರೆದಿರುವ ಸ್ಟ್ಯಾಂಡ್‌ ಕಾಮಿಡಿಯನ್ ಕುನಾಲ್ ಕಮ್ರಾ ಈಗ ವಿವಾದಕ್ಕೆ ಗುರಿಯಾಗಿದ್ದಾರೆ. ಅಲ್ಲದೇ ಇವರ ಹೇಳಿಕೆಯು ಶಿವಸೇನಾ ಕಾರ್ಯಕರ್ತರ ರೋಷಕ್ಕೆ ಕಾರಣವಾಗಿದೆ.

Credits : HTimes Kannada

Terms | Privacy | 2024 🇮🇳
–>