-->

National news updates

National news updates

Mehul Choksi: ಪಂಜಾಬ್ ನ್ಯಾಷನಲ್ ಬ್ಯಾಂಕ್‌ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ

Mehul Choksi Arrest:ಪಿಎನ್‌ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್‌) ವಂಚನೆ ಹಗರಣದ ಆರೋಪಿಯಾಗಿರುವ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಈತನ ಮೇಲೆ 13,500 ಕೋಟಿ ಬ್ಯಾಂಕ್ ಸಾಲ ವಂಚನೆ ಆರೋಪವಿದೆ.

100% ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ದೇಶಗಳಿವು

100% ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ದೇಶಗಳಿವು

UGC: ಕಡಿಮೆ ಸಮಯದಲ್ಲಿ ಸಿಗಲಿದೆ ಪದವಿ, ವರ್ಷಕ್ಕೆ ಎರಡು ಬಾರಿ ಅಡ್ಮಿಷನ್‌ಗೂ ಅವಕಾಶ, ಯುಜಿಸಿ ಹೊಸ ಅಧಿಸೂಚನೆ

<p>UGC Notification: ಭಾರತದ ವಿವಿಗಳಲ್ಲಿ ಇನ್ನು ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಸಿಗಲಿದೆ. ಕಡಿಮೆ ಅವಧಿಯಲ್ಲಿ ಪದವಿಯನ್ನೂ ಪಡೆಯಬಹುದು. ಯುಜಿಸಿ ಅಧಿಸೂಚನೆ ಪ್ರಕಟವಾಗಿದೆ.</p>

ತಿರುಮಲ ದೇಗುಲದ ಮಹಾದ್ವಾರ ತನಕವೂ ಚಪ್ಪಲಿ ಧರಿಸಿ ಹೋದ ಮೂವರು ಭಕ್ತರ ವಿಡಿಯೋ ವೈರಲ್, ವ್ಯಾಪಕ ಟೀಕೆ

<p>Slippers In Tirupati Temple: ತಿರುಮಲ ತಿರುಪತಿ ದೇವಸ್ಥಾನದ ಮಹಾದ್ವಾರದ ತನಕ ಮೂವರು ಭಕ್ತರು ಚಪ್ಪಲಿ ಧರಿಸಿ ಹೋಗಿರುವುದು ಟೀಕೆಗೆ ಗುರಿಯಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಟೀಕೆ, ಅಸಮಾಧಾನ ವ್ಯಕ್ತವಾಗಿದೆ.</p>

CBSE Results 2025: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಶೀಘ್ರ, ಸಂಭಾವ್ಯ ದಿನಾಂಕ, ವೆಬ್‌ಸೈಟ್‌ ಇತ್ಯಾದಿ ವಿವರ

<p>CBSE Class 10th, 12th Result 2025 Date: ಸಿಬಿಎಸ್‌ಇಯ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಮುಕ್ತಾಯವಾಗಿದ್ದು, ಮೌಲ್ಯಮಾಪನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಿಂದಿನ ವರ್ಷಗಳ ಫಲಿತಾಂಶ ದಿನಾಂಕಗಳನ್ನು ಆಧರಿಸಿ ಸಂಭಾವ್ಯ ದಿನಾಂಕ, ವೆಬ್‌ಸೈಟ್‌ ಇತ್ಯಾದಿ ವಿವರ ಇಲ್ಲಿದೆ.</p>

Tatkal Ticket Booking: ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯ ಬದಲಾವಣೆಯಾಗುತ್ತಿದೆಯಾ, ಐಆರ್‌ಸಿಟಿಸಿ, ಭಾರತೀಯ ರೈಲ್ವೆ ಹೇಳಿರೋದು ಏನು

<p>Tatkal Ticket Booking: ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬದಲಾವಣೆಯಾಗುತ್ತಾ? ಹೀಗೊಂದು ಪ್ರಶ್ನೆ ಸಾಮಾಜಿಕ ತಾಣಗಳಲ್ಲಿ ಬಹಳ ಚರ್ಚೆಗೆ ಒಳಗಾಗಿದೆ. ಈ ಬಗ್ಗೆ ಐಆರ್‌ಸಿಟಿಸಿ, ಭಾರತೀಯ ರೈಲ್ವೆ ಹೇಳಿರೋದು ಏನು ಎಂಬ ವಿವರ ಇಲ್ಲಿದೆ.</p>

ಒಂದೇ ತಿಂಗಳಲ್ಲಿ 3 ಬಾರಿ ಬಳಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ UPI; ಹಣ ಪಾವತಿಸಲು ಪರದಾಟ

ಒಂದು ತಿಂಗಳೊಳಗೆ ಮೂರನೇ ಬಾರಿಗೆ ಯುಪಿಐ ವಹಿವಾಟಿನಲ್ಲಿ ಸಮಸ್ಯೆಯಾಗಿದೆ. ಗೂಗಲ್ ಪೇ ಮತ್ತು ಪೇಟಿಯಂ ಬಳಕೆದಾರರು ಹಣದ ವಹಿವಾಟು ನಡೆಸುವಾಗ ಸಮಸ್ಯೆ ಎದುರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ.

Agni veer Recruitment 2025: ಅಗ್ನಿವೀರ್ ಹುದ್ದೆಗೆ ಇನ್ನೂ ಅರ್ಜಿ ಸಲ್ಲಿಸಲಿಲ್ಲವೇ, ನೇಮಕಾತಿಗೆ ಅರ್ಜಿ ತುಂಬುವ ಅವಧಿ 2 ವಾರ ವಿಸ್ತರಣೆ

Agni veer Recruitment 2025: ಭಾರತೀಯ ಸೇನೆಯು ಅಗ್ನಿವೀರ್‌ ನೇಮಕ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದರೂ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ತೆಲಂಗಾಣದ ವನಜೀವಿ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಪರಿಸರವಾದಿ ರಾಮಯ್ಯ ನಿಧನ

ತೆಲಂಗಾಣದ ವನಜೀವಿ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಪರಿಸರವಾದಿ ವನಜೀವಿ ರಾಮಯ್ಯ ನಿಧನರಾಗಿದ್ದಾರೆ. ಪರಿಸರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಮಯ್ಯನವರು ಎಲ್ಲರಿಗೂ ಆದರ್ಶಪ್ರಾಯರು.

Gorilla Lady Fatou: ಜರ್ಮನಿಯ ಬರ್ಲಿನ್ ಝೂನಲ್ಲಿರುವ ಈ ಅಜ್ಜಿ ಗೊರಿಲ್ಲಾಕ್ಕೆ 68ನೇ ಹುಟ್ಟುಹಬ್ಬದ ಸಂಭ್ರಮ - ಇಲ್ಲಿದೆ ಆ ಚಿತ್ರನೋಟ

Gorilla Lady Fatou: ಜರ್ಮನಿಯ ಬರ್ಲಿನ್ ಝೂ ಪಾಲಿಗೆ ಏಪ್ರಿಲ್ 11 ಬಹು ವಿಶೇಷ. ಕಾರಣ ಜಗತ್ತಿನ ಅತಿ ಹಿರಿಯ ಹೆಣ್ಣು ಗೊರಿಲ್ಲಾ ಫಟೌ (Fatou)ನ 68ನೇ ಹುಟ್ಟುಹಬ್ಬದ ಸಂಭ್ರಮ. ಅದರ ಆಕರ್ಷಕ ಚಿತ್ರನೋಟ ಇಲ್ಲಿದೆ

Credits : HTimes Kannada

Terms | Privacy | 2024 🇮🇳
–>