State news updates
Karnataka News Live March 26, 2025 : SSLC Exam Karnataka 2025: ಮಾತನಾಡಲು ಕಷ್ಟವಾದರೂ ಉತ್ತರ ಪತ್ರಿಕೆ ಸುಲಭವಿತ್ತು; ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪರೀಕ್ಷೆ ವಿದ್ಯಾರ್ಥಿಗಳ ಅಭಿಮತ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
SSLC Exam Karnataka 2025: ಮಾತನಾಡಲು ಕಷ್ಟವಾದರೂ ಉತ್ತರ ಪತ್ರಿಕೆ ಸುಲಭವಿತ್ತು; ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪರೀಕ್ಷೆ ವಿದ್ಯಾರ್ಥಿಗಳ ಅಭಿಮತ
<p>SSLC Exam Karnataka 2025: ಬುಧವಾರವಷ್ಟೇ ಮುಗಿದ ಎಸ್ಎಸ್ಎಲ್ಸಿ ಇಂಗ್ಲೀಷ್ ಭಾಷಾ ವಿಷಯದ ಪ್ರಶ್ನೆಪತ್ರಿಕೆ ಹಾಗೂ ಪರೀಕ್ಷೆ ಕುರಿತು ಕರಾವಳಿ ಭಾಗದ ವಿದ್ಯಾರ್ಥಿಗಳ ಮಾತು ಹೀಗಿದೆ.</p><p>ವರದಿ: ಹರೀಶ ಮಾಂಬಾಡಿ. ಮಂಗಳೂರು</p>
ಯುಗಾದಿ, ರಂಜಾನ್ ಹಬ್ಬಕ್ಕೆ ಬೆಂಗಳೂರಿನಿಂದ 2000 ವಿಶೇಷ ಬಸ್ ವ್ಯವಸ್ಥೆ : ಮುಂಗಡ ಬುಕ್ಕಿಂಗ್ ಗೆ ರಿಯಾಯಿತಿ
ಕೆಎಸ್ಆರ್ಟಿಸಿಯು ಬೆಂಗಳೂರಿನಿಂದ ನಾನಾ ಭಾಗಗಳಿಂದ ವಿಶೇಷ ಬಸ್ ಸೇವೆಯನ್ನು ಯುಗಾದಿ ಹಾಗೂ ರಮಜಾನ್ ಹಬ್ಬಕ್ಕಾಗಿ ಒದಗಿಸಲಿದೆ. .ವರದಿ: ಎಚ್.ಮಾರುತಿ. ಬೆಂಗಳೂರು
ಯತ್ನಾಳ್ಗೆ ಬಿಜೆಪಿಯಲ್ಲಿ ಉಚ್ಚಾಟನೆ ಹೊಸದೇನೂ ಅಲ್ಲ, ಮೂರನೇ ಬಾರಿಗೆ ಹೊರ ಹಾಕಿದ ಕಮಲ ಪಕ್ಷ; ಆಗ ಯಡಿಯೂರಪ್ಪ ವಿರುದ್ದ, ಈಗ ವಿಜಯೇಂದ್ರ
ಬಿಜೆಪಿಯ ಹಿರಿಯ ನಾಯಕ ಯತ್ನಾಳ್ ಅವರು ಬಿಜೆಪಿಯಿಂದ ಮೂರನೇ ಬಾರಿಗೆ ಉಚ್ಚಾಟನೆಗೊಂಡಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ವಿರುದ್ದ ಸವಾರಿ ಸಾರಿ ಪಕ್ಷದಿಂದ ಹೊರ ಹಾಕಲ್ಪಟ್ಟರೆ, ಈಗ ವಿಜಯೇಂದ್ರ ವಿರುದ್ದ ಸಮರ ಸಾರಿ ಶಿಸ್ತುಕ್ರಮ ಎದುರಿಸಿದ್ದಾರೆ.
MM Hills Ugadi 2025: ಮಾದಪ್ಪನ ಬೆಟ್ಟದಲ್ಲಿ ಯುಗಾದಿ ರಥೋತ್ಸವಕ್ಕೆ ಭಕ್ತರ ಸಡಗರ, ನಾಳೆಯಿಂದ ಆರಂಭ ಹೇಗಿದೆ ಸಿದ್ದತೆ
MM Hills Ugadi 2025: ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಮಲೈಮಹದೇಶ್ವರ ಬೆಟ್ಟದಲ್ಲಿ ಮಾರ್ಚ್ 27ರಿಂದಲೇ ಯುಗಾದಿ ಜಾತ್ಸಾ ಮಹೋತ್ಸವ, ರಥೋತ್ಸವಕ್ಕೆ ಸಿದ್ದತೆಗಳು ಜೋರಾಗಿವೆ. ಗುರುವಾರದಿಂದ ಚಟುವಟಿಕೆ ಶುರುವಾಗಲಿವೆ.
Online Sextortion: ಸೋಷಿಯಲ್ ಮೀಡಿಯಾದಲ್ಲಿ ಮೋಹದ ಬಲೆಗೆ ಬೀಳಿಸುವ ಸೆಕ್ಸ್ಟಾರ್ಶನ್ ಬಗ್ಗೆ ಇರಲಿ ಎಚ್ಚರ; ಪೊಲೀಸ್ ಅಧಿಕಾರಿಯಿಂದ ಮಾಹಿತಿ
Sextortion Scam: ಸೋಷಿಯಲ್ ಮೀಡಿಯಾದಲ್ಲಿ ಚಾಟಿಂಗ್ ಮಾಡೋ ಗೀಳಿಗೋ ಅಥವಾ ಹುಡುಗಿಯರ ಹುಚ್ಚಿಗೋ ಬೀಳುವ ಗಂಡಸರು ಅದೆಷ್ಟೋ ಸಲ ವಂಚಕರ ಜಾಲಕ್ಕೆ ತಮಗರಿವಿಲ್ಲದಂತೆ ಸಿಲುಕುತ್ತಾರೆ. ಕೆಲವರು ನಗ್ನ ವಿಡಿಯೋ, ಫೋಟೋಗಳನ್ನ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ಹಣ ಪೀಕುತ್ತಾರೆ. ಇಂತಹ ಗ್ಯಾಂಗ್ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಅಲರ್ಟ್ ಮಾಡಿದ್ದಾರೆ
Yatnal Expulsion: ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಆರು ವರ್ಷ ಬಿಜೆಪಿಯಿಂದ ಉಚ್ಚಾಟನೆ
Yatnal Expulsion: ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
Karnataka Toll Rate Hike: ಕರ್ನಾಟಕದಲ್ಲಿ ಟೋಲ್ ದರ ದುಬಾರಿ, ಏಪ್ರಿಲ್ 1ರಿಂದಲೇ ಜಾರಿ ಸಾಧ್ಯತೆ, ಎಷ್ಟಾಗಲಿದೆ ಹೆಚ್ಚಳ
Karnataka Toll Rate Hike: ಕರ್ನಾಟಕದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ಗಳಲ್ಲಿ ದರ ದುಬಾರಿಯಾಗಲಿದೆ. ಬರುವ ಏಪ್ರಿಲ್ 1ರಿಂದಲೇ ಇದು ಜಾರಿಯಾಗುವ ಸಾಧ್ಯತೆಗಳಿವೆ.
ಸಾಹಿತ್ಯ ಅಕಾಡೆಮಿ ಕೊಟ್ಟ ‘ಸ್ಫೋಟಕ‘ ಉಡುಗೊರೆಗಿಲ್ಲ ವಿಮಾನದಲ್ಲಿ ಪ್ರವೇಶ; ರಾಜಾರಾಂ ತಲ್ಲೂರು ಹಂಚಿಕೊಂಡ ಅನುಭವ ಕಥನ
ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪಡೆದ ಪತ್ರಕರ್ತ, ಲೇಖಕ ರಾಜಾರಾಂ ತಲ್ಲೂರು ಅಕಾಡೆಮಿ ನೀಡಿದ ಉಡುಗೊರೆ ಬ್ಯಾಗ್ ಹಿಡಿದು ವಿಮಾನ ನಿಲ್ದಾಣಕ್ಕೆ ಹೋದಾಗ ಸೆಕ್ಯುರಿಟಿಯವರು ತಡೆದು ನಿಲ್ಲಿಸುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
SSLC Exam Karnataka 2025: ಕನ್ನಡಕ್ಕಿಂತಲೂ ಇಂಗ್ಲೀಷ್ ಪ್ರಶ್ನೆಪತ್ರಿಕೆಯೇ ಸುಲಭ, ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮಕ್ಕಳು ಖುಷ್
SSLC Exam Karnataka 2025: ಎಸ್ಎಸ್ಎಲ್ಸಿ ಪರೀಕ್ಷೆಯ ಮೂರನೇ ಪತ್ರಿಕೆಯಾಗಿ ಇಂಗ್ಲೀಷ್ ವಿಷಯದ ಪರೀಕ್ಷೆಗಳು ಬುಧವಾರ ಮುಗಿದವು. ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಕುರಿತು ಮಕ್ಕಳು ಹೀಗೆ ಪತ್ರಿಕ್ರಿಯಿಸುತ್ತಾರೆ..ವರದಿ: ಎಚ್.ಮಾರುತಿ. ಬೆಂಗಳೂರು
Credits : HTimes Kannada
Subscribe , Follow on